top of page

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ| ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ|| ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು...

ಹೊಳಪು

ಹೊಳಪು ಹಸಿರು ಮರಗಳ ಸಾಲುದಾರಿ. ಫುಟ್ಪಾತು ಆರಂಭಗೊಳ್ಳುವ ಅಷ್ಟು ಜಾಗದಲ್ಲಿ ಹಣ್ಣು ಹಣ್ಣು ಮುದುಕಿ ಒಂದಷ್ಟು ತೆಂಗಿನಕಾಯಿ, ಸವತೆಕಾಯಿ, ನಿಂಬೆಹಣ್ಣು, ಸಿಹಿಜೋಳ...

ಅಂತರಾಳ

ಅಂತರಾಳ ಬದುಕುತ್ತೇವೆ. ನಾವೆಲ್ಲರೂ ಬದುಕಿಯೇ ಇದ್ದೇವೆ. ಏನಾದರೊಂದು ದುಡಿಮೆ ಮಾಡುತ್ತಿದ್ದೇವೆ. ಬಿಡುವಿರದೆ ಹಣ ಗಳಿಸುವ ಕಾಯಕದಲ್ಲಿ ತೊಡಗಿದ್ದೇವೆ. ವಾರಕ್ಕೊಂದು ದಿನ...

ಕಲಿಸಿದವರೆಲ್ಲ ಶಿಕ್ಷಕರಲ್ಲ ......!!!!!!??????

ಕಲಿಸಿದವರೆಲ್ಲ ಶಿಕ್ಷಕರಲ್ಲ ......!!!!!!?????? ಶಿಕ್ಷಕರೆಂದರೆ ಯಾರು ಎನ್ನುವುದು ಸರಳ ಪ್ರಶ್ನೆ . ಉತ್ತರ ಹೇಳುವಾಗ ಯೋಚಿಸಬೇಕಾಗುತ್ತದೆ. ವರ್ಣ ಮಾತ್ರ ಕಲಿಸಿದಾತ...

ಜೀವನ ಪಾಠ

ಸಣ್ಣ ಘಟನೆ ಸಣ್ಣ ಪಾಠ "ನಂಗೊಂದು ಹೆಲ್ಪ್ ಮಾಡ್ತಿಯಾ ಮಿಸ್ಟರ್?" ನನಗೆ ಏನಿರಬಹುದಯ ಅನ್ನೋ ಕುತುಹಲ, ಅನುಮಾನ. ಅವರ ಲಕ್ಷ ಲಕ್ಷ ದುಡಿಯೋ ವ್ಯಕ್ತಿ. ನಾನು ಕಾಮನ್...

ಕಾಂಪಿಟೇಶನ್ ಯುಗದಲ್ಲಿ ಪೋಷಕರು

ಇದು ಸ್ಪರ್ಧಾತ್ಮಕ ಯುಗವೆಂಬ ವಾಕ್ಯ ಸವಕಲಾಗಿದೆ. ಆದರೆ ಸ್ಪರ್ಧೆ ತಾಜಾ ಆಗಿಯೇ ಇದೆ. ಸ್ಪರ್ಧೆ ಎಂಬ ಗಾಣಕ್ಕೆ ಜೀವನವೆಂಬು ಕಬ್ಬು ಸಿಕ್ಕುಕೊಂಡಿದೆ. ಹಾಗಾಗಿ ಜೀವನದೊಳಗೆ...

ಮೌನ ಬಂಗಾರ

"ಮೌನ ಬಂಗಾರ" ಕಬ್ಬಿಣವೂ ಲೋಹ. ಚಿನ್ನವೂ ಲೋಹ. ಜನರು ಮೈಮೇಲೆ ಧರಿಸೋದು ಚಿನ್ನಾನೇ. ಯಾಕೆ ಅ‌ನ್ನೋ ಮೊದಲು, ಕಬ್ಬಿಣ ಮತ್ತೆ ಚಿನ್ನದ ಗುಣಧರ್ಮ ನೋಡ್ಬೇಕು ನೀವು. ನೋಡಿ,...

ಸೊಗಸಿದ ಸಂಧ್ಯಾರಾಗದ ಸಮ್ಮಿಲನ

"ಸೊಗಸಿದ ಸಂಧ್ಯಾರಾಗದ ಸಮ್ಮಿಲನ" ಅದೆಷ್ಟು ಕಾಲವಾಯ್ತು , ಹೀಗೆ ಸಂಜೆಯ ಸಂಗೀತ ಕೇಳಿ. ಬಹುಕಾಲದ ನಂತರ ಸಂಗೀತದ ಸಂಗತಿಯಲ್ಲಿ ತೇಲಿದ ನಂತರ ಆನಂದ ಹಂಚದಿರಲು...

ಪ್ರತಿಪಚ್ಚಂದ್ರ

ಚಂದ್ರನನ್ನು ಹುಡುಕುತ್ತಾ ಹೊರಟಿದ್ದ ಸಮಯ. ಸಂಜೆ ಆಗಿತ್ತು. ಬಾನ ಬಣ್ಣಕೆ ಆ ಸೂರ್ಯ ಅಂದುಕೊಂಡಂತೆ ಬಳಿಯಲಾಗದೇ ಹೋದ. ಉಳಿದವೆಲ್ಲ ಹರಡಿ ಚಂದವಾಗಿತ್ತು. ಅದಕರದೇ ಹದ....

ಏ ಮುಂಜಾನೆಯ ಎಳೆ ಬಿಸಿಲೆ...

ಮುಂಜಾನೆಯ ಎಳೆ ಬಿಸಿಲು... ಸುಖ ಎಂದರೆ ಯಾವುದೆಂದು ಕೇಳಿದರೆ ನೀನು, ಚಳಿಗಾಲದ ಮುಂಜಾನೆಯ ಎಳೆಬಿಸಿಲೆಂದು ಕೊಂಚವೂ ಯೋಚಿಸದೆ ಹೇಳಬಹುದು. ಬೆಳಗಿನ ಬಿಸಿಲೇ ಹಾಗೆ....

ವಿವಿಯ ಹೂಬನದಲ್ಲಿ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಯಾರಿಗೆ ಗೊತ್ತಿಲ್ಲ ಹೇಳಿ..? ಆ ಬೃಹತ್ತಾದ ಬೂದು ಬಣ್ಣದ ಕಟ್ಟಡ ಅಲ್ಲೊಂದು ಗಡಿಯಾರ ತುದಿಗೆ ಪುಟವಿಟ್ಟಂತೆ ಗುಲಾಬಿ ಬಣ್ಣದ ಗುಮ್ಮಟ...

ಚಕ್ರ ಮತ್ತು ಮೌಲ್ಯ

#ಕಾರ್ಪೋರೇಟ್_ಕಥೆ ಮಹೀಂದ್ರ ಕಂಪನಿ ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳು ಕೇಳಿದರೂ ಸುಲಭವಾಗಿ ಗುರುತಿಸಬಹುದಾದ ಜನಪ್ರಿಯತೆ ಆಟೋಮೊಬೈಲ್ ದಿಗ್ಗಜ ಮಹಿಂದ್ರಾ...

" ನೆನಪೆಂಬ ಬಸ್ಸೇರಿ "

ಬಸ್ಸು ಏಕೆ ಬಸ್ ನಿಲ್ದಾಣದಲ್ಲಿ ನಿಲ್ಲುತ್ತದೆ? ಕೂರಲಾಗುವುದಿಲ್ಲ ಅದಕ್ಕೆ. ಈ ಜೋಕು ಕೇಳದವರಿಲ್ಲ. ಅಂತಹ ಬಸ್ ನಿಲ್ದಾಣವೊಂದು ಧರಾಶಾಯಿಯಾಗಿದೆ. ಅದೆಷ್ಟೋ ವರ್ಷಗಳ...

ಮರಳಿ ಬಾ...ಮಳೆಯ ಮಧುರ ನೆನಪೇ..

ಕನ್ನಡ ಶಾಲೆಯ ಪಟ್ಟಿಯ ಆನೀಲಿ ಗೆರೆ, ಮೃದುವಾದ ಹಳದಿ ಹಾಳೆ ಎಂದೋ ಮರೆತಾಯಿತು. ಆ ಪಟ್ಟಿಗಳನ್ನು ರದ್ದಿಗೆ ಕೊಟ್ಟು ಅಬ್ಬಬ್ಬ ಅಂದರೆ ಸಿಗುವುದು ಮೂವತ್ತು ರೂಪಾಯಿ....

ಶಿರಸಿಯ_ಸಿರಿದೇವಿ_ಶ್ರೀ_ಮಾರಿಕಾಂಬೆ

#ಶಿರಸಿಯ_ಶ್ರೀ_ಮಾರಿಕಾಂಬಾ_ಜಾತ್ರಾ_ವಿಶೇಷ__3 ಮಾರಿಕಾಂಬೆಯ ಮಹಿಮೆ : ಕಣ್ಣು ತೆರೆದಳು ದೇವಿ.. ಶಕ್ತಿ ಪೀಠವೆಂದ ಮೇಲೆ ಜನರಿಗೆಲ್ಲ ಒಂದು ರೀತಿಯ ಕುತೂಹಲ ಕೌತುಕ...

ಶಿರಸಿಯ_ಸಿರಿದೇವಿ_ಶ್ರೀ_ಮಾರಿಕಾಂಬೆ

#ಶಿರಸಿಯ_ಶ್ರೀ_ಮಾರಿಕಾಂಬಾ_ಜಾತ್ರಾ_ವಿಶೇಷ__2 ಈ ಮಾರೆಮ್ಮ ಶಿರಸಿಗೆ ಬಂದದ್ದು ಹೇಗೆ..? ಇಲ್ಲಿ ನೆಲೆಯಾದದ್ದು ಹೇಗೆ..? ಇವಳ ಹಿನ್ನೆಲೆ, ಪೂರ್ವಾಶ್ರಮವೇನು..?...

ಕರುಣಿಸು ಜಗದಂಬೆ ಶ್ರೀ ಮಾರಿಕಾಂಬೆ..

#ಶಿರಸಿಯ_ಶ್ರೀ_ಮಾರಿಕಾಂಬಾ_ಜಾತ್ರಾ_ವಿಶೇಷ__1 ಜಾತ್ರೆಯ ಸಮಯದ ದಿನಾಂಕ ನಿಗದಿಯಾದಂದಾಗಿನಿಂದ ಎಲ್ಲ ಕಡೆ ಜಾತ್ರೆಯ ತಯಾರಿ. ದಿನ ಸಮೀಪಿಸಿದಂತೆ ತುಡಿತ ಹೆಚ್ಚಾಗಿ...

1
2
Blog: Blog2
bottom of page