top of page

ಯಮ; ಧರ್ಮ ಮತ್ತು ಜೀವನದ ಸಮತೆಯ ನಿಯಮ

#ಧರ್ಮದ ಅಧಿನಾಯಕ ಯಮ: ಜನನ, ಕರ್ತವ್ಯ ಮತ್ತು ಧರ್ಮಸಂಕಟ ನಮ್ಮ ಪುರಾಣಗಳಲ್ಲಿ ಯಮ ಎಂದರೆ ಕೇವಲ ಜೀವವನ್ನು ಹರಣ ಮಾಡುವ ಕರಾಳ ರೂಪವಲ್ಲ. ಆತ ಈ ಜಗತ್ತಿನ ಮೊದಲ ಶಿಸ್ತಿನ ಸಿಪಾಯಿ, ಕರ್ಮದ ಲೆಕ್ಕ ಇಡುವ ಮಹಾನ್ ನ್ಯಾಯಾಧೀಶ. ಆದರೆ ಆತನ ಜನ್ಮ ರಹಸ್ಯ ಮತ್ತು ಆತ ಧರ್ಮರಾಯನಾಗಿ ಬೆಳೆದ ಕಥೆ ತುಂಬಾ ಕುತೂಹಲಕಾರಿಯಾಗಿದೆ. ಯಮನ ಹುಟ್ಟು ವೃತ್ತಾಂತ ಯಮಧರ್ಮರಾಯನ ಜನನದ ಕಥೆ ಕೇಳಲು ಎಷ್ಟು ರೋಮಾಂಚನವೋ, ಅಷ್ಟೇ ತಾತ್ವಿಕ ಹಿನ್ನೆಲೆ ಸೂರ್ಯ ಮತ್ತು ಸಂಜ್ಞೆಯ ಮಿಲನ: ದೇವಶಿಲ್ಪಿ ವಿಶ್ವಕರ್ಮನ ಮಗಳಾದ ಸಂಜ್ಞಾದೇವಿ ಯನ್ನು ವಿಶ್ವದ ಪ್ರಕಾಶಕನಾದ ಸೂರ್ಯದೇವ ವಿವಾಹವಾಗುತ್ತಾನೆ. ಆದರೆ ಸೂರ್ಯನ ಪ್ರಖರವಾದ ತೇಜಸ

ಸರ್ಕಾರಿ ಹುದ್ದೆ ... ಬೇಡಿಕೆ ಹೋರಾಟ ಮತ್ತಷ್ಟು...

ಸರ್ಕಾರಿ ಹುದ್ದೆ ... ಬೇಡಿಕೆ ಹೋರಾಟ ಮತ್ತಷ್ಟು... ನೌಕರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಸರ್ಕಾರಿ ನೌಕರಿ ಎಂದರೆ ಎಲ್ಲರಿಗೂ ಕೂಡ ಬಹಳ ಇಷ್ಟವೇ. ಓದಿದ ಎಷ್ಟೋ ಜನ ವಿದ್ಯಾವಂತರು ಈ ಸರ್ಕಾರಿ ನೌಕರಿಯ ಅಮಲಿನಲ್ಲಿ ತಮ್ಮ ಯೌವ್ವನವನ್ನೇ ಕಳೆದುಬಿಡುವುದು ಕಂಡುಬರುತ್ತದೆ. ಅದೆಷ್ಟೋ ಜನರಿಗೆ ಅದೊಂದು ಗಗನ ಕುಸುಮ. ಅದೊಂದು ಕನಸು ಒಂದು ಮಹತ್ವಕಾಂಶ ಜೀವಂತ ಧ್ಯೇಯವೇ ಆಗಿರುತ್ತದೆ. ಸರ್ಕಾರಿ ಕೆಲಸ ಒಂದನ್ನು ಗೆಟ್ಟಿಸಿ ಎಲ್ಲರಿಂದಲೂ ಕೂಡ ಶಭಾಷ್ಗಿರಿಯನ್ನು ಗೌರವನ್ನು ಸಂಪಾದಿಸುವ ಒಂದು ಇರದೆ ಬಹಳಷ್ಟು ಬಡ ಮಧ್ಯಮ ಜನರಿಗೆ ಇರುವುದು ಆಶ್ಚರ್ಯವೇನಲ್ಲ. ಹಾಗಾಗಿ ಎಷ್ಟೋ ವರ್ಷಗಟ್ಟಲೆ ಒಂದು

ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ ಮದ್ಯ ಜಗಳಭರಿತ ಸಂಭಾಷಣೆಯನ್ನು ಕೇಳುತ್ತಾನೆ. ತವರಿಗೆ ಹೋದ ಹೆಂಡತಿ ಗಂಡನ ಮನೆಗೆ ಮರಳನ್ನು ಸ್ವಲ್ಪ ದಿನ ತಡವಾಗುತ್ತದೆ. ಆಕೆಯನ್ನು ಗಂಡನು ಮನೆಯೊಳಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾನೆ ಹಾಗೆ ಸೇರಿಸಿಕೊಳ್ಳಲು "ನಾನೇನು ರಾಮನಲ್ಲ " ಎಂದುಬಿಡುತ್ತಾನೆ. ಈ ಮಾತು ಹೀಗೂ ಶ್ರೀ ರಾಮನ ಕಿವಿಗೆ ಬಿದ್ದುಬಿಡುತ್ತದೆ. ರಾಜಧಾನಿಗೆ ತೆರಳಿ ರಾಮನು ಈ ಆರೋಪವನ್ನು ಸಹಿಸಿಕಳ್ಳಲಾಗದೆ ಈ ಅಪವಾದವನ್ನು ದೂರಗೊಳಿಸಲು ಸೀತೆಯನ್ನು ಕಾ

ಅನಿಶ್ಚಿತ ಬದುಕಿನ ಜೊತೆ....

ಜೀವನದಲ್ಲಿ ಆಗಾಗ ಏನು ಕಾಡುತ್ತೆ ಗೊತ್ತಾ ಭಯ ನಾನು ಎಲ್ಲಿ ಫೇಲ್ ಆಗ್ಬಿಡ್ತೀನೋ ಲೈಫಲ್ಲಿ ಎಲ್ಲಿ ಸೋತೋಗ್ತಿನೋ ಅಂತ ಭಯ. ಯಾಕೆಂದರೆ ಅಕಾಡೆಮಿಕ್ಲಿ ಮುಂದೆ ಇದ್ದಹಾಗೆ...

ಸೆಲೆಬ್ರಿಟಿಸ್ & Us ....

ಇನ್ ದಿ ವರ್ಲ್ಡ್ ಆಫ್ ಸೆಲೆಬ್ರಿಟಿಸ್... ಈಚಿನ ಜಗತ್ತು ಸಾಮಾನ್ಯರ ಪ್ರಪಂಚವಾಗುವುದರ ಬದಲು ಸೆಲೆಬ್ರಿಟಿಗಳ ಸೊತ್ತಾಗುತ್ತಿದೆ. ಇಂದು ಸಾಮಾನ್ಯತೆಗೆ ಸಾದಾತನಕ್ಕೆ...

AI ಇಂದು ನಾಳೆ ಮತ್ತು ಇಂಧನ

ಇತ್ತೀಚೆಗೆ ಗಿಬ್ಲಿ ಎಂಬ ಚಿತ್ರವನ್ನು ಪ್ರೊಸೆಸ್ ಮಾಡುವ ಟೆಕ್ನಾಲಜಿಯನ್ನು ಬಳಸಿನಾವೆಲ್ಲ ಚಿತ್ರಗಳನ್ನು ಎಡಿಟ್ ಮಾಡಿ ಶೇರ್ ಮಾಡಿ ಸಂಭ್ರಮಿಸಿದ್ದು ಉಂಟು. ಈ...

ಈ ವರ್ಷ...

ಏನ್ ಮಳೆ ಬ್ರೋ...ಸಕತ್ ಹೊಡಿತಾ ಐತೆ. ಮಳೆನಾ ಅದು..ನೀರೇ ಸುರದಂಗೈತೆ...ಬೆಂಗಳೂರಿನ ಗೆಳೆಯ ಮಳೆ ವರ್ಣನೆ ಮಾಡ್ತಾಇದ್ದ. ಸಂಜೆ ಎಂಟಕ್ಕೆ ಶುರುವಾದ ಮಳೆ ಹನ್ನೊಂದರವರೆಗೆ...

ಏನೋ ಒಂಥರಾ....

ಒಂಟಿಯಾಗಿ ಕೂತು ಕೂತು ಬೋರಾಗಿತ್ತು ನಿಶಾಂತ್ಗೆ. ಎಷ್ಟು ದಿನಾಚಾಂತ ಹೀಗೆ ಖಾಲಿ ಕೂರೋದು ತಿನ್ನೋದು ಮಲಗೋದು? ಏನಾದರೂ ಮಾಡೋಣ ಅಂದುಕೊಳ್ಳುತ್ತಲೇ ಎರಡೂವರೆ ತಿಂಗಳು...

ನಂಬರ್ ಮತ್ತು ನಂಬಿಕೆ

ನಂಬರ್ ಮತ್ತು ನಂಬಿಕೆ "ಅಮ್ಮಾ ನಾನು ಫರ್ಸ್ಟ್ ಬಂದೆ" "ನಮ್ ಹುಡ್ಗಿ ಆಲ್ ಇಂಡಿಯಾ ಎರಡನೇ ರ್ಯಾಂಕು" "ಆ ಎಕ್ಸಾಮಲ್ಲಿ ಟಾಪ್ ರ್ಯಾಂಕಲಿದಿಯಾ ಅಂದ್ರೆ ಗ್ರೇಟ್ ಬಿಡು."...

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ| ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ|| ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು...

ಹೊಳಪು

ಹೊಳಪು ಹಸಿರು ಮರಗಳ ಸಾಲುದಾರಿ. ಫುಟ್ಪಾತು ಆರಂಭಗೊಳ್ಳುವ ಅಷ್ಟು ಜಾಗದಲ್ಲಿ ಹಣ್ಣು ಹಣ್ಣು ಮುದುಕಿ ಒಂದಷ್ಟು ತೆಂಗಿನಕಾಯಿ, ಸವತೆಕಾಯಿ, ನಿಂಬೆಹಣ್ಣು, ಸಿಹಿಜೋಳ...

ಅಂತರಾಳ

ಅಂತರಾಳ ಬದುಕುತ್ತೇವೆ. ನಾವೆಲ್ಲರೂ ಬದುಕಿಯೇ ಇದ್ದೇವೆ. ಏನಾದರೊಂದು ದುಡಿಮೆ ಮಾಡುತ್ತಿದ್ದೇವೆ. ಬಿಡುವಿರದೆ ಹಣ ಗಳಿಸುವ ಕಾಯಕದಲ್ಲಿ ತೊಡಗಿದ್ದೇವೆ. ವಾರಕ್ಕೊಂದು ದಿನ...

ಕಲಿಸಿದವರೆಲ್ಲ ಶಿಕ್ಷಕರಲ್ಲ ......!!!!!!??????

ಕಲಿಸಿದವರೆಲ್ಲ ಶಿಕ್ಷಕರಲ್ಲ ......!!!!!!?????? ಶಿಕ್ಷಕರೆಂದರೆ ಯಾರು ಎನ್ನುವುದು ಸರಳ ಪ್ರಶ್ನೆ . ಉತ್ತರ ಹೇಳುವಾಗ ಯೋಚಿಸಬೇಕಾಗುತ್ತದೆ. ವರ್ಣ ಮಾತ್ರ ಕಲಿಸಿದಾತ...

ಜೀವನ ಪಾಠ

ಸಣ್ಣ ಘಟನೆ ಸಣ್ಣ ಪಾಠ "ನಂಗೊಂದು ಹೆಲ್ಪ್ ಮಾಡ್ತಿಯಾ ಮಿಸ್ಟರ್?" ನನಗೆ ಏನಿರಬಹುದಯ ಅನ್ನೋ ಕುತುಹಲ, ಅನುಮಾನ. ಅವರ ಲಕ್ಷ ಲಕ್ಷ ದುಡಿಯೋ ವ್ಯಕ್ತಿ. ನಾನು ಕಾಮನ್...

ಕಾಂಪಿಟೇಶನ್ ಯುಗದಲ್ಲಿ ಪೋಷಕರು

ಇದು ಸ್ಪರ್ಧಾತ್ಮಕ ಯುಗವೆಂಬ ವಾಕ್ಯ ಸವಕಲಾಗಿದೆ. ಆದರೆ ಸ್ಪರ್ಧೆ ತಾಜಾ ಆಗಿಯೇ ಇದೆ. ಸ್ಪರ್ಧೆ ಎಂಬ ಗಾಣಕ್ಕೆ ಜೀವನವೆಂಬು ಕಬ್ಬು ಸಿಕ್ಕುಕೊಂಡಿದೆ. ಹಾಗಾಗಿ ಜೀವನದೊಳಗೆ...

ಮೌನ ಬಂಗಾರ

"ಮೌನ ಬಂಗಾರ" ಕಬ್ಬಿಣವೂ ಲೋಹ. ಚಿನ್ನವೂ ಲೋಹ. ಜನರು ಮೈಮೇಲೆ ಧರಿಸೋದು ಚಿನ್ನಾನೇ. ಯಾಕೆ ಅ‌ನ್ನೋ ಮೊದಲು, ಕಬ್ಬಿಣ ಮತ್ತೆ ಚಿನ್ನದ ಗುಣಧರ್ಮ ನೋಡ್ಬೇಕು ನೀವು. ನೋಡಿ,...

ಸೊಗಸಿದ ಸಂಧ್ಯಾರಾಗದ ಸಮ್ಮಿಲನ

"ಸೊಗಸಿದ ಸಂಧ್ಯಾರಾಗದ ಸಮ್ಮಿಲನ" ಅದೆಷ್ಟು ಕಾಲವಾಯ್ತು , ಹೀಗೆ ಸಂಜೆಯ ಸಂಗೀತ ಕೇಳಿ. ಬಹುಕಾಲದ ನಂತರ ಸಂಗೀತದ ಸಂಗತಿಯಲ್ಲಿ ತೇಲಿದ ನಂತರ ಆನಂದ ಹಂಚದಿರಲು...

ಪ್ರತಿಪಚ್ಚಂದ್ರ

ಚಂದ್ರನನ್ನು ಹುಡುಕುತ್ತಾ ಹೊರಟಿದ್ದ ಸಮಯ. ಸಂಜೆ ಆಗಿತ್ತು. ಬಾನ ಬಣ್ಣಕೆ ಆ ಸೂರ್ಯ ಅಂದುಕೊಂಡಂತೆ ಬಳಿಯಲಾಗದೇ ಹೋದ. ಉಳಿದವೆಲ್ಲ ಹರಡಿ ಚಂದವಾಗಿತ್ತು. ಅದಕರದೇ ಹದ....

ಏ ಮುಂಜಾನೆಯ ಎಳೆ ಬಿಸಿಲೆ...

ಮುಂಜಾನೆಯ ಎಳೆ ಬಿಸಿಲು... ಸುಖ ಎಂದರೆ ಯಾವುದೆಂದು ಕೇಳಿದರೆ ನೀನು, ಚಳಿಗಾಲದ ಮುಂಜಾನೆಯ ಎಳೆಬಿಸಿಲೆಂದು ಕೊಂಚವೂ ಯೋಚಿಸದೆ ಹೇಳಬಹುದು. ಬೆಳಗಿನ ಬಿಸಿಲೇ ಹಾಗೆ....

Blog: Blog2

Subscribe Form

Thanks for submitting!

©2018 by aksharamaya.

bottom of page