ಅನಿಶ್ಚಿತ ಬದುಕಿನ ಜೊತೆ....
- ಮಹೇಂದ್ರ ಸಂಕಿಮನೆ
- Jun 11
- 2 min read

ಜೀವನದಲ್ಲಿ ಆಗಾಗ ಏನು ಕಾಡುತ್ತೆ ಗೊತ್ತಾ ಭಯ ನಾನು ಎಲ್ಲಿ ಫೇಲ್ ಆಗ್ಬಿಡ್ತೀನೋ ಲೈಫಲ್ಲಿ ಎಲ್ಲಿ ಸೋತೋಗ್ತಿನೋ ಅಂತ ಭಯ. ಯಾಕೆಂದರೆ ಅಕಾಡೆಮಿಕ್ಲಿ ಮುಂದೆ ಇದ್ದಹಾಗೆ ಜೀವನದ ಯಶಸ್ಸಾಗಲಿ, ಆಗಲಿ ದಾರಿ ಆಗಲಿ ಸಿಕ್ಕಿಬಿಡುವುದಿಲ್ಲ. ಜೀವನದಲ್ಲಿ ಒಂದಷ್ಟು ಸ್ಟ್ರಗಲ್ ಗಳು ಬರಬಹುದು. ಅದರಿಂದ ಬೇರೆಯವರ ಜೊತೆ ಸಕಂಪ್ಯಾರಿಟಿವ್ ಆಗಿ ನೀವೇನಾದ್ರೂ ಹಿಂದೆ ಬಿದ್ರೆ ಯು ಆರ್ ಎ ಫೇಲ್ಯೂರ್ ಅಕಾರ್ಡಿಂಗ್ ಟು ದಿಸ್ ಪ್ರಪಂಚ.
ಅದು ಭಯ ಹುಟ್ಟಿಸುತ್ತೆ. ಕೆಲವೊಮ್ಮೆ ನಾಳೆಗಳು ಏನಾಗಬಹುದು ಎನ್ನುವಂತ ಅನಿಶ್ಚಿತತೆ ಕಾಡುತ್ತೆ. ಒಂದು ದೃಷ್ಟಿಯಲ್ಲಿ ನೋಡಿದ್ರೆ ನಿಜವಾದ ಜಗತ್ತಿನಲ್ಲಿ ಅನಿಶ್ಚಿತತೆ ಎಂಬುದು ಸತ್ಯ ಮತ್ತೆ ನಿತ್ಯ. ಅದೆಲ್ಲ ಕಾಮನ್ನಾಗಿ ಇರಲೆ ಬೇಕಾದಂತದ್ದು. ಯಾವುದಕ್ಕೂ ಗ್ಯಾರಂಟಿ ಅನ್ನೋದನ್ನ ಜಗತ್ತು ಹಾಗೆ ನೋಡಿದರೆ ಕೊಟ್ಟೆ ಇಲ್ಲ ಬಟ್ ವಾಟ್ ಯು ವಾಂಟ್ ಇನ್ ದಿಸ್ ಲೈಫ್ ಈಸ್ ದಿ ಸೆಕ್ಯೂರಿಟಿ ಅಂಡ್ ಗ್ಯಾರೆಂಟಿ ಆಫ್ ಟುಮಾರೋ ಅಂಡ್ ಆಫ್ ಎವೆರಿಥಿಂಗ್. ಆ ಕಾರಣಕ್ಕೆ ಭಯ ಆಗೋದು. ಇದಕ್ಕೆ ನಮ್ಮ ಪರ್ಸನಾಲಿಟಿ ಕೂಡ ಕಾರಣ ಆಗಿರಬಹುದು. ಬಟ್ ಫೇಲ್ಯೂರ್ ಇಸ್ರೇಲ್ಯುರ್ ಅಷ್ಟೇ.

ಹೌದು ಅಷ್ಟು ಟ್ಯಾಲೆಂಟ್ ಇದ್ದ, ಅವನು ಲೈಫಲ್ಲಿ ಚೆನ್ನಾಗಿರಬೋದ್ ಅಂತ ಎಲ್ಲರೂ ಅಂದುಕೊಳ್ಳೋ ಹೊತ್ತಿಗೆ ನಿನ್ನ ಲೈಫು ಮಕಾಡೆ ಮಲಗಿರಬಹುದು. ಅದು ಯಾರ ಕಣ್ಣಿಗೂ ಕಾಣಿಸದೆ ಕೂಡ ಇರಬಹುದು.ಹೌದು ಒಂದು ಕಾಲದಲ್ಲಿ ಬ್ರೈಟ್ ಆಗಿ ಕಾಣಿಸಿಕೊಂಡ ನಿನ್ನ ಜೀವನ ಒಂದು ಮೀನ್ ಮೀನ್ಸ್ ಆವರೇಜ್ ಲೈಫ್ ಆಗಿ ಸಾಗುತ್ತಿರಬಹುದು. ಅದು ಯಾರಿಗೆ ತಾನೇ ಗೊತ್ತಾಗುತ್ತೆ. ಎಷ್ಟೋ ಜನ ನೀನು ದೊಡ್ಡ ಯಶಸ್ಸಿನ ಶಿಖರದಲ್ಲಿ ಆರಾಮಾಗಿ ಅನ್ಕೋತಾರೆ ಆದರೆ ವಾಸ್ತವ ಬೇರೆ ಇರಬಹುದಲ್ಲ...
ಹೀಗೆ ಹೇಳೋದಕ್ಕೆ ಕಾರಣ ಇದೆ. ಜಗತ್ತಿನಲ್ಲಿ ಅಥವಾ ಇತಿಹಾಸದಲ್ಲಿ ಟ್ಯಾಲೆಂಟ್ ಇರೋರೆಲ್ಲ ಲೈಫಲ್ಲಿ ಸಕ್ಸಸ್ ಏನು ಪಡೆದಿದ್ದಾರೆ ಅಂತ ಇಲ್ಲ. ಇಷ್ಟು ಟ್ಯಾಲೆಂಟೆಡ್ ಆಗಿರುವವರ ಕಥೆಗಳು ತುಂಬಾ ದಾರುಣವಾಗಿವೆ. ಮನ ಕಲಕುವಂತೆ ಇದೆ. ಅದೇ ಕಾರಣಕ್ಕೆ ಕೂಡ ಅವರನ್ನು ನೆನಪಿಟ್ಟಿರಬಹುದು. ಜೀವನಕ್ಕೂ ಟ್ಯಾಲೆಂಟಿಗೂ ಇಸ್ ಈಕ್ವಲ್ ಟು ಈಕ್ವೇಶನ್ ಹಾಕಿ ಇಡೋಕಾಗಲ್ಲ. ಅಲ್ಲಿ ಒಂದು ಇಂಬ್ಯಾಲೆನ್ಸ್ ಇರೋ ಸಾಧ್ಯತೆ ಇದೆ.
ಉದಾಹರಣೆಗೆ ಟಿಪಿ ಕೈಲಾಸಂ ಅವರ ಜೀವನ ನನಗೆ ಯಾವತ್ತು ತುಂಬಾ ಕಾಡುತ್ತೆ. ಕನ್ನಡದ ಪ್ರಸನ ಪಿತಾಮಹ ಎಂದು ಕರೆಸಿಕೊಂಡ ಒಬ್ಬ ಪ್ರತಿಭಾ ಶಾಲಿ ವ್ಯಕ್ತಿಯ ಜೀವನ ಹೇಗಿತ್ತು ಅಂತ ಓದಿದರೆ ಒಬ್ಬ ಪ್ರತಿಭಾವಂತನ ಬದುಕು ಹೀಗೂ ಆಗಬಹುದಾ ಎನ್ನುವ ಭಯ ಆತಂಕ ಕಾಡೇ ಕಾಡುತ್ತೆ.
ಟಿಪಿ ಕೈಲಾಸಂ ಒಬ್ಬ ನ್ಯಾಯಾಧೀಶರ ಮಗ ಆದರೆ ಅವರ ಜೀವನ ಅನ್ನೋದು ತುಂಬಾ ಚಿತ್ರವಾಗಿ ವಿಲಕ್ಷಣವಾಗಿ ಇತ್ತು. ಅವರಲ್ಲಿ ಅಪಾರ ಪ್ರತಿಭೆಯಿದ್ದರು ಅವರ ಬದುಕು ಒಂದು ತರ ದಾರುಣವಾಗಿ ಇತ್ತು. ಅದು ಯಾಕೆ ಅಂತ ಡಿಫೈನ್ ಮಾಡೋಕಾಗಲ್ಲ. ಅವರು ಒಂದು ಚಿಕ್ಕ ಕತ್ತಲ ಕೋಣೆಯಲ್ಲಿ ಅಸ್ತವ್ಯಸ್ತವಾದ ಬದುಕನ್ನು ಕೊನೆವರೆಗೂ ಕಳೆದರು. ಅವರ ಮನೆಗೆ ನೂಕ್ Kn00K ಅಂತ ಹೆಸರಿತ್ತು ಅದರಲ್ಲೇ ತಮ್ಮ ಜೀವನದ ಬಹುತೇಕ ಕಾಲವನ್ನು ಒಂಟಿಯಾಗಿ ಕಳೆದುಬಿಡುತ್ತಾರೆ. ಅವರ ಪ್ರತಿಭೆಗೂ ಅವರ ಇರೋದಿಕ್ಕು ಅಸಂಬದ್ಧತೆ ಅವರ ಜೀವನದಿದ್ದಕ್ಕೂ ಕಾಣುತ್ತದೆ.
ಅಂದರೆ ಹಣಕಾಸಿನ ಇತರ ಜೀವನ ಮಟ್ಟದಿಂದ ಪ್ರತಿಭಾವಂತರನ್ನು ಅಳೆದರೆ ಬಹುಶಹ ಬಹಳಷ್ಟು ಕಡೆ ನಿಮಗೆ ಸಿಗುವ ಫಲಿತಾಂಶ ಸೋಲು ಅಥವಾ ಫೇಲ್ಯೂರ್. ಆದರೆ ಟ್ಯಾಲೆಂಟ್ ಇದನ್ನು ಮಾತ್ರಕ್ಕೆ ಯಾರು ಚಾಪೆ ಹಾಸಿ ರತ್ನಗಂಬ್ಳಿ ಹಾಕಿ ಕರಿಯಲ್ಲ. ಆದರೆ ಬರಹ ಚಿತ್ರಕಲೆ ಸಂಗೀತ ಮುಂತಾದ ಕೆಲವು

ಪ್ರತಿಭೆಗಳು ಜನರಿಗೆ ಹಣ ಕೊಡದೆ ಇದ್ರೂ ಬಹಳಷ್ಟು ಖುಷಿಯನ್ನು ನೆನಪನ್ನ ಸಮಾಧಾನವನ್ನು ಕೊಡುತ್ತೆ ಅಂಡ್ ಇಟ್ ಡಸ್ ಅಂತ ರಿಟರ್ನ್ ಎಕ್ಸೆಪ್ಟ್ ಹ್ಯಾಪಿನೆಸ್ ಅಂಡ್ ಡೆಪಾಸಿಟ್ ಗುಡ್ ರೆಸ್ಪಾನ್ಸ್. ಹಾಗೆ ಭಾವನೆಗಳಿಗೆ ಜೋತು ಬಿದ್ದಂತ ಪ್ರತಿಭಾವಂತರು ಅವರ ಬುದ್ಧಿವಂತಿಕೆಯನ್ನು ನಿರ್ಲಕ್ಷಿಸಿ, ಜೀವನವನ್ನು ನಿರ್ಲಕ್ಷಿಸಿ, ತಮಗೆ ಬೇಕಾದ ಹಾಗೆ ವಿಲಕ್ಷಣ ವಾಗಿ ಬದುಕುವುದು ಅದು ಈ ಜಗತ್ತಿನ ಒಂದು ವಿಪರ್ಯಾಸ. ಸಚ್ ಪೀಪಲ್ ಸ್ಟಿಲ್ ಎಕ್ಸಿಸ್ಟ್.
#ಮಹೇಂದ್ರ _ಸಂಕಿಮನೆ
Comments